   ಮೂಲದೊಡನೆ ಪರಿಶೀಲಿಸಿ

ಕರ್ಣಾಟಕ ಸಂಸ್ಕೃತಿ ಎಂಬ  ಶಬ್ದದ  ಅರ್ಥ  ಬಹು  ವ್ಯಾಪಕವಾಗಿ   ̈Éಳೆಯುತ್ತ  ಬಂದಿದೆ  ಹೊ ̧À ಹೊ ̧À  ಅರ್ಥಗಳನ್ನು  ಒಳಗೊಂಡಿದೆ.   ̧Àಮಷ್ಟಿ  ಜೀವನದ  ಅಂತರಂಗದ   ̧Áಧನೆಗೆ  ̧Àಹಕಾರಿಯಾದ   ̧Áಮಗ್ರಿಗಳಿಂದ  ಹಿಡಿದು,  ವ್ಯಷ್ಟಿ  ಜೀವನದ  ವಿಕಾ ̧Àಕ್ಕೆ  ಕಾರಣವಾದ  ̧Àಂ ̧Á್ಕರದವರೆಗೆ  ಈ  ಪದದ  ಅರ್ಥ   ̈Éಳೆದಿದೆ.  ವ್ಯಕ್ತಿಯ  ವಿಕಾ ̧Àಕ್ಕೆ  ಕಾರಣವಾಗುವ  ̧Áಮಾಜಿಕ  ಪರಿಕರಗಳು   ̧Àಹ   ̧Àಂ ̧À್ಕøತಿಯಲ್ಲಿಯೇ   ̧Àಮಾವೇಶಗೊಳ್ಳುತ್ತವೆ.  ಈ ಅರ್ಥದಲ್ಲಿ  ಅದನ್ನು  ಕೆಲವು  ವೇಳೆ  ದೇಶವಾಚಕವಾಗಿ  ಬಳ ̧Àುವುದುಂಟು.  ಒಟ್ಟು ಜನಜೀವನದ    ಅಂತರಂಗದ    ಅನು ̈sÀವ    ಇಲ್ಲಿ    ಪ್ರಧಾನವಾದ    ಅಂಶವಾಗಿಗೋಚರವಾಗುತ್ತದೆ. ಆಯಾ ಪ್ರದೇಶ,  ̈sÁμÉ, ಧರ್ಮಗಳ ಜನರು ತಂತಮ್ಮ ಬಹುಮುಖ    ̧Àಮ ̧É್ಯಗಳಿಗೆ   ಉತ್ತರವನ್ನು   ಕಾಣಬಯ ̧Àುವ   ಅಂತರಂಗದ  ̧Áಧನೆಯೇ  ̧Àಂ ̧À್ಕøತಿಯ ಮೂಲ ̧Áಮಗ್ರಿ.  ̧Áವಿರಾರು  ವರ್ಷಗಳಿಂದ   ̈Áಳಿ,  ಬದುಕಿನಲ್ಲಿ  ಬಿಳಲು  ಬಿಟ್ಟು,  ವಿ ̧Á್ತರವಾಗಿ   ̈Éಳೆದು ನೆರಳನ್ನೀಯುತ್ತ  ̧Áರ್ಥಕ ಮಾರ್ಗದಲ್ಲಿ ನಡೆದಿರುವ ಕರ್ಣಾಟಕ  ̧Àಂ ̧À್ಕøತಿ ಒಂದು  ̧Àನಾತನ  ವೃಕ್ಷ.  ಕಾಲದಿಂದ  ಮತ್ತು   ̧Àತ್ತ್ವದಿಂದ  ಅದು   ̧Àನಾತನ;  ಆದರೆ  ಅದರ ಚೇತನ   ನಿತ್ಯನೂತನ.   ಇಂದೂ   ಹೊ ̧À   ಹೊ ̧À   ಬಿಳಲುಗಳು    ̈Éೀರೂರಿ  ̈Éಳೆಯುತ್ತಿವೆ;   ಟಿಸಿಲುಗಳು   ಕುಡಿಯೊಡೆದು   ಹೂವುಗಳು   ಅರಳುತ್ತಿವೆ. ನಿರಂತರವಾಗಿ      ̈Éಳೆದುಬಂದ      ̈sÁರತೀಯ     ಪರಂಪರೆಯಿಂದ     ಅದುಪೋಷಿತವಾಗುತ್ತದೆ. ನಿಜವಾಗಿ  ನೋಡಿದರೆ  ಕರ್ಣಾಟಕ   ̧Àಂ ̧À್ಕøತಿ  ಎಂಬುದು   ̈sÁರತೀಯ   ̧Àಂ ̧À್ಕøತಿಗಿಂತ ಭಿನ್ನವಾದುದೇನಲ್ಲ.   ̈sÀರತಖಂಡದ  ಒಂದು  ಅವಿ ̈sÁಜ್ಯ  ಅಂಗವಾಗಿರುವ  ಕರ್ಣಾಟಕ ತನ್ನ   ಆಶಯ   ಆಶೋತ್ತರಗಳಲ್ಲಿ,   ಅವುಗಳ    ̧Áಧನೆಯ   ಮಾರ್ಗದಲ್ಲಿ, ಅನು ̈sÀವದ      ಅಭಿವ್ಯಕ್ತಿಯ      ಮಾಧ್ಯಮವನ್ನು      ರೂಪಿಸಿಕೊಳ್ಳುವಕುಶಲಕ ̄Éಯಲ್ಲಿ   ̈sÁರತೀಯ  ಮನೋಧರ್ಮವನ್ನೇ  ಅವಲಂಬಿಸಿ   ̈Éಳೆಯಿತು. ಆದರೆ  ಅದರ  ಪ್ರಾದೇಶಿಕ  ವೈವಿಧ್ಯಕ್ಕೆ  ತನ್ನ  ವಿಶಿಷ್ಟ   ̧À್ವರೂಪವನ್ನಿತ್ತು  ಅದರ ಶ್ರೀಮಂತಿಕೆಗೆ ಕಾರಣವಾಯಿತು. ಕರ್ಣಾಟಕವನ್ನಾಳಿದ ವಿವಿಧ ರಾಜವಂಶಗಳು, ಈ ನಾಡಿಗೆ ಬಂದ ಮತ್ತು ಇಲ್ಲಿಯೇ ಹುಟ್ಟಿ  ̈Éಳೆದ ಧಾರ್ಮಿಕ ಆಂದೋಳನಗಳು, ಜನಪದವನ್ನು ಅವು ರೂಪಿಸಿದ ಬಗೆ,  ̧Áಹಿತ್ಯ ಮತ್ತು ಜನಪದ  ̧Áಹಿತ್ಯಗಳು ಪಡೆದ ಅಭಿವ್ಯಕ್ತಿ. ವಾ ̧À್ತುಶಿಲ್ಪ, ಶಿಲ್ಪ  ̧Àಂಗೀತ ನೃತ್ಯ ಚಿತ್ರಾದಿ ಕುಶಲ ಕ ̄Éಗಳ  ̧Áಧನೆ-ಈ ಎಲ್ಲ ಅಂಶಗಳಲ್ಲಿಯೂ ಕರ್ಣಾಟಕದ ವೈಶಿಷ್ಟ್ಯವನ್ನು   ಗುರುತಿ ̧Àಬಹುದು.   ಮುಖ್ಯವಾಗಿ   ಇಲ್ಲಿ   ಕಾಣುವುದು   ಒಂದು  ̧Àಮನ್ವಯ ಮತ್ತು  ̧Áಮರ ̧À್ಯ ದೃಷ್ಟಿ. ರಾಜಕೀಯ  ಚರಿತ್ರೆಯನ್ನು  ನೋಡಿದರೆ  ಕದಂಬರು  ಅಥವಾ  ಅವರಿಗಿಂತ  ಹಿಂದಿನ ಶಾತವಾನರಿಂದ  ಹಿಡಿದು,  ಕೆಳದಿ  ಮೈ ̧Àೂರು  ಅರ ̧Àರವರೆಗೂ  ಎಲ್ಲ  ರಾಜವಂಶಗಳೂ ಉದಾತ್ತ  ಹಿನ್ನೆ ̄Éಯಲ್ಲಿಯೇ   ̈Éಳೆದುಬಂದುವು.  ತಮ್ಮ  ಜಾತಿ  ಮತ   ̈sÁವಗಳಲ್ಲಿ ಅಂಧರಾಗಿ  ಇತರರನ್ನು  ಹಿಂಸಿ ̧Àಲು  ಹೊರಟ  ರಾಜರು  ಈ  ದೀರ್ಘ  ಇತಿಹಾ ̧Àದಲ್ಲಿ  ಅಪ್ಪಿತಪ್ಪ ಕೂಡ   ಕಾಣಸಿಗ ̄Áರರೆಂಬುದು   ಗಮನಾರ್ಹವಾದ    ̧Àಂಗತಿ.   ಈ   ನೆಲದ   ಗುಣವೇ ಅದೆನ್ನುವಷ್ಟರ  ಮಟ್ಟಿಗೆ   ̧Àಮನ್ವಯ  ಮತ್ತು   ̧Áಮರ ̧À್ಯ   ̈sÁವನೆಯನ್ನು ಅವರು  ರೂಪಿಸಿಕೊಂಡರು.  ರಾಜರ  ವೈಯಕ್ತಿಕ  ಬಲವನ್ನು  ಅವಲಂಬಿಸಿ  ಒಂದೊಂದು ಕಾಲದಲ್ಲಿ  ಒಂದೊಂದು  ಧರ್ಮಕ್ಕೆ  ಹೆಚ್ಚು  ಪ್ರೋತ್ಸಾಹ  ಸಿಕ್ಕಿರಬಹುದು.  ಒಂದೇ 
ವಂಶದಲ್ಲಿಯೂ    ಒ ̈É್ಬೂಬ್ಬ    ರಾಜರು    ಒಂದೊಂದು    ಧರ್ಮಕ್ಕೆ    ಹೆಚ್ಚಾಗಿ ಒಲಿಯುತ್ತಿದ್ದುದೂ    ಉಂಟು.    ರಾಷ್ಟ್ರಕೂಟ    ರಾಜರಲ್ಲಿ    ಅನೇಕರು    ಹಿಂದೂ ಧರ್ಮವನ್ನು  ಅದರಲ್ಲಿಯೂ  ವಿಶೇಷವಾಗಿ  ಶೈವಧರ್ಮವನ್ನು  ಅವಲಂಬಿಸಿದ್ದರೆ, ನೃಪತುಂಗ   ಜೈನ   ಧರ್ಮಕ್ಕೆ   ಮನ ̧Éೂೀತಿದ್ದ.   ಹೊಯ್ಸಳ   ಬ ̄Á್ಲಳ ಶೈವನಾದರೆ,  ಅವನ  ತಮ್ಮ  ವಿಷ್ಣುವರ್ಧನ  ವೈಷ್ಣವ.  ಅದು  ಅವರ  ವೈಯಕ್ತಿ ಒಲವು.   ಆದರೆ    ̧Áರ್ವತ್ರಿಕವಾಗಿ   ಅವರು    ̧Àರ್ವಧರ್ಮ   ರಕ್ಷಕರೆಂಬುದನ್ನು ಮರೆತಿರಲಿಲ್ಲ.  ಹೆಚ್ಚೆಂದರೆ  ತಾವು  ಒಲಿದ  ಧರ್ಮಕ್ಕೆ   ̧À್ವಲ್ಪ  ಹೆಚ್ಚು  ಪ್ರೋತ್ಸಾಹ ಕೊಟ್ಟಿರಬಹುದು.  ಆದರೆ  ಇತರ  ಧರ್ಮಗಳ  ಮೇ ̄É  ದ್ವೇಷವನ್ನು   ̧Áಧಿಸಿದ ದುರ್ಘಟನೆ   ಕರ್ಣಾಟಕ   ರಾಜಕೀಯದ   ಇತಿಹಾ ̧Àದಲ್ಲಿ   ಒಮ್ಮೆಯೂ    ̧Àಂ ̈sÀವಿ ̧Àಲಿಲ್ಲ. ಚಾಳುಕ್ಯರು,   ಗಂಗರು,   ಹೊಯ್ಸಳರು,   ವಿಜಯನಗರದ ಅರ ̧Àರು, ಕೆಳದಿಯ   ನಾಯಕರು-ಈ   ಎಲ್ಲ   ಅರ ̧Àುಮನೆತನಗಳಿಗೂ   ಈ   ಮಾತನ್ನು ಅನ್ವಯಿ ̧Àಬಹುದು. ರಾಜಕೀಯ   ಚರಿತ್ರೆಯಲ್ಲಿ   ಉದ್ದಕ್ಕೂ   ಕಾಣುವ   ಒಂದು   ಪ್ರಧಾನವಾದಅಂಶವೆಂದರೆ    ಯುದ್ಧಗಳು.    ಇದು    ಕರ್ಣಾಟಕಕ್ಕೆ    ಮಾತ್ರವಲ್ಲ.    ಇಡೀ  ̈sÀರತಖಂಡಕ್ಕೆ  ಅಥವಾ  ಪ್ರಾಚೀನ  ಪ್ರಪಂಚಕ್ಕೆಲ್ಲ  ಅನ್ವಯಿ ̧Àುವ  ಮಾತು.  ಅಂದಿನ ರಾಜಕೀಯ  ವ್ಯವ ̧É್ಥಯಲ್ಲಿ  ಅದು  ಅನಿವಾರ್ಯವಾಗಿತ್ತು.  ಇಂಥ  ವೀರಜೀವನದಲ್ಲಿಯೂ ಕರ್ಣಾಟಕದ     ̧Áಧನೆ    ಅನುಪಮವಾದುದು.    ಅಖಿತ     ̈sÁರತ    ವ್ಯಾಪ್ತಿಯ ಮನ್ನಣೆಯನ್ನು ಪಡೆದಂಥ ವೀರರು ಈ ನಾಡಿನಲ್ಲಿ ಆಗಿಹೋದರು. ಕದಂಬ ವಂಶದ  ̧Á್ಥಪಕನಾದ  ಮಯೂರಶರ್ಮನಿಂದ  ಹಿಡಿದು  ಅವಿರತವಾಗಿ   ̈Éಳೆದುಬಂದ  ಈ  ವೀರ ಪರಂಪರೆಯಲ್ಲಿ  ಕೆಲವು  ಹೆ ̧Àರುಗಳನ್ನು   ̧À್ಮರಿಸಿಕೊಳ್ಳಬಹುದಾದರೆ  2ನೆಯ ಪುಲಕೇಶಿ,   ಧ್ರುವ   ಧಾರಾವರ್ಷ,   3ನೆಯ   ಗೋವಿಂದ,   6ನೆಯ   ವಿಕ್ರಮ, ವಿಷ್ಣುವರ್ಧನ,      2ನೆಯ      ಬ ̄Á್ಲಳ      ಇಮ್ಮಡಿ      ಪ್ರೌಢದೇವರಾಯ,ಕೃಷ್ಣದೇವರಾಯ-ಈ  ಒಂದೊಂದು  ಹೆ ̧Àರೂ  ಪರಾಕ್ರಮದ   ̧Àಂಕೇತವಾಗಿದೆ. ಕೆಲವರ  ಕಾಲದಲ್ಲಂತೂ  ಉತ್ತರ   ̈sÁರತವೂ  ತತ್ತರಿಸಿತು.  ಕನ್ನಡ   ̧Éೈನಿಕರ ಕುದುರೆಗಳು ಗಂಗಾನದಿಯಲ್ಲಿ ಮಿಂದು ಹಿಮಾಲಯದ ತಪ್ಪಲನ್ನು ಕಂಡುವು. ನೇಪಾಳದವರೆಗೂ  ಕನ್ನಡ  ರಾಜವಂಶಗಳ  ಪ್ರ ̈sÁವ  ಹಬ್ಬಿತು.  ಅಲ್ಲಿಯೇ ಕೆಲವರು  ನೆ ̄Éಸಿ  ತಮ್ಮ  ಶಾಖೆಯನ್ನು  ಪ್ರಾರಂಭಿಸಿದಂತೆಯೂ  ತೋರುತ್ತದೆ. ನಾನ್ಯ  ದೇವನನ್ನು  ರಾಜನನ್ನಾಗಿ  ಪಡೆದು  ಆಳಿದ  ಕರ್ಣಾಟಕ  ರಾಜವಂಶವೊಂದು ನೇಪಾಳದಲ್ಲಿ ಕಂಡುಬರುತ್ತದೆ. ಹಾಗೆಯೇ ಬಂಗಾಳದ  ̧Éೀನರು. ಜೋಧಪುರ ಮತ್ತು ಬಿಕನೀರಿನ ರಾಠೋಡರು ಕರ್ಣಾಟಕ ವಂಶಕ್ಕೆ  ̧Éೀರಿದವರು. ಕರ್ಣಾಟಕದ   ರಾಜರು   ಧರ್ಮವಿಜಯಿಗಳಾಗಿದ್ದರು.   ಶತ್ರುಗಳೊಡನೆಹೋರಾಡುತ್ತಿದ್ದಾಗಲೂ   ಉದಾತ್ತ   ಆದರ್ಶ   ಅವರ   ಕಣ್ಣ   ಮುಂದಿರುತ್ತಿತ್ತು. ವಿಜಯಿಗಳಾದಾಗಲೂ  ಕ್ಷಮಾಗುಣ  ಅವರ  ಪರಾಕ್ರಮಕ್ಕೆ  ಅಲಂಕಾರಪ್ರಾಯವಾಗಿ ಶೋಭಿ ̧Àುತ್ತಿತ್ತು.    ಶರಣಾಗತ    ರಕ್ಷಣೆ    ಕರ್ಣಾಟಕದ    ರಾಜರುಗಳಲ್ಲಿ ಕಂಡುಬರುವ  ಬಹುದೊಡ್ಡ  ಗುಣ.  ಕೆಳದಿಯ  ರಾಣಿ  ಚೆನ್ನಮ್ಮನ   ̧Áಹ ̧Àವನ್ನು  ̧À್ಮರಿಸಿಕೊಳ್ಳಬಹುದು.  ಶಿವಾಜಿಯ  ಮಗನಿಗೆ  ಆಶ್ರಯವನ್ನು ಕೊಟ್ಟು  ಆಕೆ  ಅದಕ್ಕಾಗಿ ಔರಂಗ್eóÉೀಬನನ್ನು    ದಿಟ್ಟತನದಿಂದ    ಎದುರಿಸಿದುದು    ಮಾತ್ರವಲ್ಲದೆ     ̧Éೂೀಲಿಸಿ ಹಿಮ್ಮೆಟ್ಟಿ ̧Àಲು    ̧Àಮರ್ಥಳಾದಳೆಂಬುದು   ನೈತಿಕ   ಬಲದ   ಮಹಾವಿಜಯವನ್ನು 
 ̧Áರಿಹೇಳುತ್ತದೆ.  ಕೆಳದಿಯ  ಶಿವಪ್ಪನಾಯಕನೂ  ಈ   ̧Àಂದ ̈sರ್Àದಲ್ಲಿ   ̧À್ಮರಣೀಯ ವ್ಯಕ್ತಿ. ಪ್ರಾಚೀನ      ರಾಜ್ಯಪದ್ಧತಿಯಲ್ಲಿ      ರಾಜವಂಶಗಳ      ಶಕ್ತಿ.      ನಾಡಿನ ಆಗುಹೋಗುಗಳಲ್ಲಿ   ಪ್ರಮುಖ   ಪಾತ್ರವಹಿ ̧Àುತ್ತಿತ್ತು.   ನಾಡಿನ ರಾಜಕೀಯ ಚರಿತ್ರೆಯೆಂದರೆ   ರಾಜವಂಶಗಳ   ಚರಿತ್ರೆಯೇ.   ಆದರೂ   ಜನಜೀವನದ   ಎಲ್ಲ ಅಂಶಗಳನ್ನೂ  ಅದು  ವ್ಯಾಪಿ ̧Àಲಿಲ್ಲ.  ಜನಪದ  ಜೀವನದ  ಅಂತರಂಗವನ್ನು  ಆವರಿಸಿದ್ದು ರಾಜ್ಯಶಕ್ತಿಯಲ್ಲ    ;    ಧರ್ಮಶಕ್ತಿ.    ರಾಜರು     ̧Àಹ    ಅದಕ್ಕೆ    ಅಧೀನರಾಗಿ ನಡೆಯುತ್ತಿದ್ದರು.   ಆಡಳಿತ   ಕ್ರಮವನ್ನೂ   ಆರ್ಥಿಕ   ರೀತಿನೀತಿಗಳನ್ನೂ ರೂಪಿ ̧Àುವುದರಲ್ಲಿ  ̧Àಹ ರಾಜನಿಗೆ ಧರ್ಮಶಾ ̧À್ತ್ರಗಳೇ ಮಾರ್ಗದರ್ಶಕವಾಗಿದ್ದುವು. ರಾಜ್ಯಶಕ್ತಿ ಧರ್ಮಶಕ್ತಿಗೆ ಅಧೀನವಾಗಿ ನಡೆಯುತ್ತಿತ್ತು. ಶಾ ̧Àನಗಳಿಂದಲೂ   ಈ   ಅಂಶ    ̧À್ಪಷ್ಟವಾಗಿ   ವ್ಯಕ್ತವಾಗುತ್ತದೆ.   ಕರ್ಣಾಟಕ  ̧Àಂ ̧À್ಕøತಿಯ   ̧À್ವರೂಪವನ್ನು  ತಿಳಿಯುವುದಕ್ಕೆ  ಶಾ ̧Àನಗಳು  ಅಮೂಲ್ಯವಾದ ಆಧಾರಗಳಾಗಿ  ಪರಿಣಮಿಸಿವೆ.  ಊರಿನ  ಮತ್ತು  ನಾಡಿನ  ರಕ್ಷಣೆಗಾಗಿ,  ಕೆಡುಕಿನ  ನಾಶಕ್ಕಾಗಿ, ಒಳಿತಿನ  ̧Àಂವರ್ಧನೆಗಾಗಿ ನಾಡಿನ ವೀರರು ತಮ್ಮನ್ನು ಅರ್ಪಿಸಿಕೊಳ್ಳುತ್ತಿದ್ದ ಧರ್ಮ ವೀರತ್ವವನ್ನು  ಅ ̧Àಂಖ್ಯಾತ  ವೀರಗಲ್ಲುಗಳು  ತೋರಿಸಿಕೊಡುತ್ತವೆ.  ದಾನಶಾ ̧Àನ ದತ್ತಿಶಾ ̧Àನಗಳನ್ನು  ನೋಡಿದಾಗ  ನಾಡಿನ  ಧಾರ್ಮಿಕ  ಜೀನದ  ವಿವಿಧ  ಮುಖಗಳ ಪರಿಚಯವಾಗುತ್ತದೆ.    ರಾಜರು     ̧Áಮಂತರು    ಅಧಿಕಾರಿಗಳು    ರಾಣಿಯರು ಮಾತ್ರವಲ್ಲದೆ      ̧Áಮಾನ್ಯ     ಕೆಲ ̧Àಗಾರರೂ      ̧Éೀವಕರೂ     ದಾನವಿತ್ತು ಶಾ ̧Àನ ̧À್ಥರಾಗಿರುವುದು ಕರ್ಣಾಟಕದ ಶಾ ̧Àನಗಳಲ್ಲಿ ಕಂಡುಬರುವ ವಿಶೇಷ ಅಂಶ. ಧರ್ಮ ̧Àಮನ್ವಯವನ್ನು    ಶಾ ̧Àನಗಳು     ̧Áಧಿಸಿರುವ    ರೀತಿ ಕರ್ಣಾಟಕದ ಶಾ ̧Àನಗಳ     ಇನ್ನೊಂದು     ಪ್ರಮುಖ      ̧Áಧನೆ.      ̧Àರ್ವಧರ್ಮಧೇನು ನಿವಹಕ್ಕಾಡುಂ ̈Éೂಲಂ   ̈Éಳ್ವೂಲಂ-ಎಂದು  ಒಂದು  ಶಾ ̧Àನ  ಹೇಳುವ  ಮಾತನ್ನು  ಇಡೀ ಕರ್ಣಾಟಕಕ್ಕೇ    ಅನ್ವಯಿ ̧Àಬಹುದು.    ನಾಡಿನ    ಇತಿಹಾ ̧Àದ    ಪ್ರಾರಂ ̈sÀದಲ್ಲಿಯೇ ಜೈನಧರ್ಮ  ಇಲ್ಲಿ  ಕಾಲಿಟ್ಟು  ಇನ್ನೆಲ್ಲೂ  ಸಿಕ್ಕದಿರುವ  ರಕ್ಷಣೆಯನ್ನು  ಪಡೆದು  ̈Éಳೆಯಿತು.   ̈Ëದ್ಧಧರ್ಮದ  ಪ್ರಚಾರಕ್ಕೂ  ಇದು  ಕೇಂದ್ರವಾಗಿತ್ತೆಂಬುದು  ಇಲ್ಲಿ ದೊರೆಯುವ   ಅಶೋಕನ   ಶಾ ̧Àನಗಳಿಂದ   ವ್ಯಕ್ತವಾಗುತ್ತದೆ.   ಅನಂತರ ಶೈವಧರ್ಮ ವಿಶೇಷ ಪ್ರಾಬಲ್ಯಕ್ಕೆ ಬಂತು. ಶ್ರೀ ಶಂಕರಾಚಾರ್ಯರ ಕಾವ್ಯಕ್ಷೇತ್ರದ ಕೇಂದ್ರವಾಗಿ ಅವರ ಒಂದು ಮಠ ಇಲ್ಲಿ  ̧Á್ಥಪಿತವಾಯಿತು. ಶ್ರೀ ರಾಮಾನುಜರನ್ನು ಅವರ ಜನ್ಮ ̈sÀೂಮಿಯಾದ  ತಮಿಳುನಾಡೇ  ಹೊರದೂಡಲು  ಕನ್ನಡ  ದೇಶ  ಅವರಿಗೆ ಆಶ್ರಯವನ್ನಿತ್ತು           ಶ್ರೀವೈಷ್ಣವಧರ್ಮವನ್ನು            ̧Á್ವಗತಿಸಿತು. ಮಧ್ವಾಚಾರ್ಯರಂತೂ   ಕನ್ನಡ   ಗ ̈sರ್Àದಿಂದ ̄Éೀ   ಮೂಡಿಬಂದವರು.   ಈ ಎಲ್ಲ ಧರ್ಮಗಳನ್ನೂ    ̧Àಮಾನ    ̈sÁವನೆಯಿಂದ   ಕಾಣುವ    ̧Àಮನ್ವಯ    ̧Àಂ ̧À್ಕøತಿ ಕರ್ಣಾಟಕದ  ̧Àಹಜಗುಣ. ಜನಪದ   ̧Àಂ ̧À್ಕøತಿಯ   ̧À್ವರೂಪವನ್ನೂ   ̧Áರವನ್ನೂ  ಇನ್ನೂ   ̧Áರವತ್ತಾಗಿ ಮತ್ತು  ಜೀವಂತವಾಗಿ  ತೋರಿಸಿಕೊಡುವ  ಮಾಧ್ಯಮವೆಂದರೆ  ಜನಪದ   ̧Áಹಿತ್ಯ.  ̧Àಮಷ್ಟಿ    ಮನಸ್ಸಿನ    ನೇರವಾದ    ಅಭಿವ್ಯಕ್ತಿ    ಇದು.     ̧Áಮಾನ್ಯ ಜನಗಳ ಅನು ̈sÀವಗಳಿಂದ  ಮತ್ತು  ಆಶೋತ್ತರಗಳಿಂದ  ಇದು   ̧Àಹಜವಾಗಿ  ಹುಟ್ಟುತ್ತದೆ. ಕರ್ಣಾಟಕ   ಜನಪದ    ̧Áಹಿತ್ಯ   ವಿಪುಲತೆ   ವೈವಿಧ್ಯಗಳಲ್ಲಿ   ಅಪಾರವಾಗಿರುವಂತೆ,  ̧Àತ್ತ್ವದಲ್ಲಿ  ಮಹೋನ್ನತವೂ  ಮಹತ್ತ್ವ  ಪೂರ್ಣವೂ  ಆಗಿದೆ.  ಬಹುಮುಖವಾದ 
ಜೀವನದ  ಹರಹನ್ನೂ  ಹಾ ̧Àುಬೀ ̧Àುಗಳನ್ನೂ  ಶಕ್ತಿ   ̧Àಂಪನ್ನವಾದ  ರೀತಿಯಲ್ಲಿ ಜನ ̧Áಮಾನ್ಯರ  ̈sÁμÉ ಹಿಡಿದಿಟ್ಟಿರುವ ಪವಾಡ ಇಲ್ಲಿಯ ಜನಪದ  ̧Áಹಿತ್ಯದಲ್ಲಿ ಕಾಣುತ್ತದೆ.  ̄Áವಣಿಗಳು,  ಗರತಿಯ  ಹಾಡುಗಳು,  ಕೋ ̄Áಟದ  ಪದಗಳು  ಮೊದ ̄Áದವು ಜನಪದ    ̧Áಹಿತ್ಯದ   ವೈಶಿಷ್ಟ್ಯಕ್ಕೆ   ಕರ್ಣಾಟಕದ   ಕೊಡುಗೆಗಳೆನ್ನಬಹುದು. ಯಕ್ಷಗಾನ  ಬಯ ̄Áಟಗಳು,  ತೊಗಲು   ̈Éೂಂ ̈Éಯ  ಆಟ,   ̧Àುಗ್ಗಿಯ  ಕುಣಿತ-ಮೊದ ̄Áದ ಜನಪದ ನೃತ್ಯಗಳನ್ನು ಇಲ್ಲಿ  ̧À್ಮರಿಸಿಕೊಳ್ಳ ̈Éೀಕಾಗುತ್ತದೆ. ಜನತೆಯ   ̧Àಂ ̧À್ಕøತಿಯನ್ನು  ಪ್ರತಿಬಿಂಬಿಸಿರುವ  ಅμÉ್ಟೀ  ಪ್ರ ̈sÁವಶಾಲಿಯಾದ ಇನ್ನೊಂದು     ಮುಖ,     ಪ್ರೌಢ ̧Áಹಿತ್ಯ,     ಇದಕ್ಕೆ     ಹಿನ್ನ ̄Éಯಾಗಿ     ವಿವಿಧ ಧರ್ಮಪರಂಪರೆಗಳೂ     ̈Éಳೆದುಬಂದುವು.    ಜನಜೀವನದ    ಅಂತರಂಗದ  ̧Àಂ ̧Á್ಕರಗಳನ್ನೂ    ಅದಕ್ಕನುಗುಣವಾದ    ಬಹಿರಂಗದ    ನಡೆನುಡಿಗಳನ್ನೂ ರೂಪುಗೊಳಿ ̧Àುವುದರಲ್ಲಿ    ಧರ್ಮ    ಮತ್ತು     ̧Áಹಿತ್ಯಗಳ     ̧Á್ಥನ    ಅತಿ ಪ್ರಬಲವಾದುದು.  ಕರ್ಣಾಟಕದಲ್ಲಿ  ಇವೆರಡೂ  ಒಂದಕ್ಕೊಂದು  ಪೂರಕವಾದುವು; ಒಂದೇ   ಶಕ್ತಿಯ   ಎರಡು   ಮುಖಗಳಾಗಿ   ಪರಿಣಮಿಸಿದುವು.    ̧Áಹಿತ್ಯಕ್ಕೆ   ಧರ್ಮ ಪ್ರೇರಕಶಕ್ತಿಯಾಯಿತು;    ಧರ್ಮಕ್ಕೆ     ̧Áಹಿತ್ಯ    ಪೂರಕಶಕ್ತಿಯಾಯಿತು. ಜನತೆಯ ಜಾಗೃತಿಗಾಗಿ ಇವೆರಡೂ ಮೀ ̧À ̄Áದುವು. 12ನೆಯ  ಶತಮಾನವಂತೂ   ̈sÀರತಖಂಡದ  ಧಾರ್ಮಿಕ  ಇತಿಹಾ ̧Àದಲ್ಲಿಯೇ ಒಂದು  ಅದ್ವಿತೀಯವಾದ  ಯುಗ.   ̈sÀರತಖಂಡ  ಆ  ಕಾಲದಲ್ಲಿ  ಕಂಡರಿಯದಂಥ  ̧Áಮಾಜಿಕ  ಮತ್ತು  ಧಾರ್ಮಿಕ   ̧Àಮತೆಯನ್ನು   ̈Éೂೀಧಿಸಿದುದಲ್ಲದೆ   ̧Áಧಿಸಿಯೂ ತೋರುವ  ಅಪೂರ್ವ  ಅವಕಾಶ  ಕರ್ಣಾಟಕಕ್ಕೆ  ಬಂತು.  ಅದನ್ನು  ತಂದುಕೊಟ್ಟವರು ಬ ̧Àವಣ್ಣನವರು  ಮತ್ತು  ಶರಣರು.  ಅ ̧À್ಪøಶ್ಯತೆಯ  ನಿರ್ಮೂಲನ,  ಕಾಯಕದ ಮಹತ್ತ್ವ   ಮೊದ ̄Áದ   ಅವರ   ಕ್ರಾಂತಿಕಾರಕ    ̧Áಧನೆಗಳು   ಕರ್ಣಾಟಕ  ̧Àಂ ̧À್ಕøತಿಯ   ಒಂದು   ಮಹತ್ತರ   ಘಟ್ಟ.   ಅವರ   ಆ   ಪುಣ್ಯ ̧Áಹ ̧Àದ   ಫಲವಾಗಿ ರೂಪುಗೊಂಡಿದ್ದು   ವಚನ    ̧Áಹಿತ್ಯ.   ಈ   ವಚನಗಳದು   ಬಹುಶಃ   ಇನ್ನಾವ  ̈sÁರತೀಯ  ̈sÁμÉಗೂ ಇಲ್ಲದ ಒಂದು ವಿಶಿಷ್ಟ ರೂಪ. ಕರ್ಣಾಟಕದ   ಗ ̈sರ್Àದಿಂದ   ಆವಿ ̈sರ್Àವಿಸಿದ   ಇನ್ನೊಬ್ಬ   ಆಚಾರ್ಯ   ಮಧ್ವರು ಪ್ರತಿಪಾದಿಸಿದ   ತತ್ತ್ವಸಿದ್ಧಾಂತದ   ಮೇ ̄É    ̈Éಳೆದು   ಪುರಂದರಾದಿ   ದಾ ̧Àರ ಕೀರ್ತನೆಗಳಿಗೆ   ಕಾರಣವಾದ   ದಾ ̧À ̧Áಹಿತ್ಯ   ಕನ್ನಡದ   ಇನ್ನೊಂದು   ವೈಶಿಷ್ಟ್ಯ. ಅಂತೆಯೇ   ನಿಜಗುಣ   ಶಿವಯೋಗಿಗಳೇ   ಮೊದ ̄Áದ    ̧Àಂತರಿಂದ    ̈Éಳೆದುಬಂದ ತತ್ತ್ವ ̧Áಹಿತ್ಯ ಅಗಾಧವಾದುದು. ಚಂಪೂ ರಗಳೆ ಷಟ್ಪದಿ  ̧Áಂಗತ್ಯ ತ್ರಿಪದಿ ವಚನ ಹಾಡು-ಈ   ಮೊದ ̄Áದ   ವೈವಿಧ್ಯಗಳು   ಕನ್ನಡ    ̧Áಹಿತ್ಯ    ̧Áಧನೆಯ ವಿಶಿಷ್ಟ ಅಂಶಗಳು. ಪ್ರಯೋಗಶೀಲತೆ ಕನ್ನಡ  ̧Áಹಿತ್ಯದ ದಾರಿದೀಪ; ಪರಿಪಕ್ವ ಅನು ̈sÀವ ಆ ದಾರಿಯಲ್ಲಿ ಮುನ್ನಡೆ ̧Àುವ ಚೈತನ್ಯಶಕ್ತಿ. ಇತರ  ಕ ̄Éಗಳಲ್ಲಿಯೂ  ಕರ್ಣಾಟಕ   ̧Àಂ ̧À್ಕøತಿಯ  ಅಭಿವ್ಯಕ್ತಿ ಹಲವಾರು ರೂಪಗಳಲ್ಲಿ   ̈Éಳೆದುಬಂದಿದೆ.  ವಾ ̧À್ತುಶಿಲ್ಪ,  ಶಿಲ್ಪ,   ̧Àಂಗೀತ,  ನೃತ್ಯ,  ಚಿತ್ರ  ಈ  ಎಲ್ಲ ಕ ̄Éಗಳಲ್ಲೂ  ಇದರ  ಅಭಿವ್ಯಕ್ತಿಯ  ಅನೇಕ  ಮುಖಗಳು  ಕಂಡುಬರುತ್ತವೆ. ಜನರ    ̧Ëಂದರ್ಯದೃಷ್ಟಿ   ಮತ್ತು   ಉದಾತ್ತವಾದ   ಮನೋಧರ್ಮ   ಇವುಗಳಲ್ಲಿ ಉಜ್ಜ್ವಲವಾಗಿ  ವ್ಯಕ್ತವಾಗಿದೆ.  ಯಾವುದೇ  ಕ ̄Áಕೃತಿ  ಮಹೋನ್ನತವಾಗ ̈Éೀಕಾದರೆ ತಾನು      ಹುಟ್ಟಿದ      ಪರಿಮಿತವಾದ      ಪರಿ ̧Àರವನ್ನು      ಮೀರಿ       ̈Éಳೆದು ವಿಶ್ವವ್ಯಾಪಕವಾಗ ̈Éೀಕು;      ಮತ್ತು      ವೈಯಕ್ತಿಕತೆಯಿಂದ      ಮೇ ̄Éೀರಿ 
 ̧Àರ್ವ ̧Áಧಾರಣವಾದ ಮಾನವೀಯ  ̈sÁವಗಳನ್ನು ಮಿಡಿಯ ̈Éೀಕು. ಈ ಅಂಶಗಳನ್ನು ಕರ್ಣಾಟಕದ ಕ ̄Áಕೃತಿಗಳು  ̧Áಧಿಸಿ ತೋರಿಸಿವೆ. ಎತ್ತರದ ಗಿರಿಶಿಖರದ ಮೇ ̄É ನಿಂತಿರುವ ಬೃಹದ್  ̈sÀವ್ಯ ಗೊಮ್ಮಟೇಶ್ವರನನ್ನು ಕಂಡಾಗ, ಅಪೂರ್ವವಾದ ರೀತಿಯಲ್ಲಿ ಎರಡು ದೇವಾಲಯಗಳನ್ನು  ಒಟ್ಟಾಗಿ   ̧Éೀರಿಸಿದ  ಹೊಯ್ಸಳೇಶ್ವರ  ದೇವಾಲಯವನ್ನು ಪ್ರವೇಶಿಸಿದಾಗ, ಇಡೀ ಕಲ್ಲುಗುಡ್ಡವನ್ನೇ ಕೊರೆದು ನಿರ್ಮಿಸಿದ ಆ ̈sÀೂತ ಪೂರ್ವವಾದ ಕೈ ̄Á ̧Àದೇವಾಲಯದ    ಬಳಿ     ̧Áರಿದಾಗ,    ಅಪಾರ    ಅನುಕಂಪೆಯ    ಚೈತನ್ಯ ಮೂರ್ತಿಯಾದ   ̈sÉೂೀಧಿ ̧Àತ್ತ್ವ  ಪದ್ಮಪಾಣಿಯ  ಪ್ರ ̈sÁವಲಯಕ್ಕೆ  ಒಳಗಾದಾಗ, ಎಲಿಫೆಂಟ    ಗುಹೆಯನ್ನು    ಹೊಕ್ಕು     ̧Àೃಷ್ಟಿಸ್ಥಿತಿಪ್ರಲಯಗಳ     ̧Áಂಕೇತಿಕ ನಿರೂಪಣೆಯ   ಮಹಾ   ಕ ̄Áಕೃತಿಯಾದ   ತ್ರಿಮೂರ್ತಿಯ   ಮುಂದೆ   ನಿಂತಾಗ-ದೇಶಕಾಲಗಳ ಪರಿಮಿತ ವಲಯದಿಂದ ಮೇ ̄Éೀರಿ ವಿಶ್ವಮಾನವನ ಮಹತ್ಸಾಧನೆಯ  ̧Áಕ್ಷಾತ್ಕಾರವನ್ನು  ಪಡೆಯುತ್ತೇವೆ.  ಕರ್ಣಾಟಕ   ̧Àಂ ̧À್ಕøತಿಯ  ಈ  ಶಿಖರಗಳನ್ನು ಕಂಡು  ಫರ್‍ಗೂ ̧Àನ್,  ಹ್ಯಾವೆ ̄ï,  ಕಸಿನ್ಸ್,  ಪರ್ಸಿ   ̈Ë್ರನ್,  ಚಾ ̄ï್ರ್ಸ  ಫ್ಯಾಬ್ರಿ  ಮೊದ ̄Áದ ಅನೇಕ ಪಾಶ್ಚಾತ್ಯ ತಜ್ಞರು ಮಾರುಹೋಗಿದ್ದಾರೆ. ಕರ್ಣಾಟಕದ ಕ ̄Áಕೃತಿಗಳು ತಮ್ಮ  ̧À್ವಂತಿಕೆಯನ್ನು ಉಳಿಸಿಕೊಂಡಿವೆ. ಆದರೆ ಆ   ̧À್ವಂತಿಕೆ.  ಅವುಗಳ   ̧Àುತ್ತಕಟ್ಟಿದ  ಒಂದು   ̈Éೀಲಿಯಾಗಿರದೆ,  ಮೇ ̄Éೀರುವ ನಿಚ್ಚಣಿಗೆಯಾಗಿ    ಪರಿಣಮಿಸಿದೆ.    ವೈಶಿಷ್ಯವೆನ್ನುವುದು    ಇತರರಿಂದ     ̧Àಂಪೂರ್ಣ ಭಿನ್ನವಾಗಿವಾಗಿರ ̄Éೀ   ̈Éೀಕೆಂಬ  ವಿಕೃತ  ಸಿದ್ಧಾಂತಕ್ಕೆಡೆಕೊಡ ̈Áರದು.  ಕರ್ಣಾಟಕದ ಕ ̄Éಗಳು   ಮತ್ತು   ಅವುಗಳನ್ನು   ರೂಪಿಸಿದ   ಜೀವನದೃಷ್ಟಿ    ̧Àಹ   ಇದರಿಂದ ಮುಕ್ತವಾಗಿವೆ.  ಇತರ  ಶೈಲಿಗಳಲ್ಲಿ  ಕಾಣುವ  ಒಳ್ಳೆಯ  ಜೀವನದೃಷ್ಟಿ   ̧Àಹ  ಇದರಿಂದ ಮುಕ್ತವಾಗಿವೆ.    ಇತರ    ಶೈಲಿಗಳಲ್ಲಿ    ಕಾಣುವ    ಒಳ್ಳೆಯ    ಅಂಶಗಳನ್ನು ಅಳವಡಿಸಿಕೊಂಡು   ಮತ್ತು   ಅರಗಿಸಿಕೊಂಡು   ಅವು   ಪರಿಪುಷ್ಟವಾಗಿ    ̈Éಳೆದಿವೆ. ಕ ̄Áವಂತಿಕೆಗಿರ ̈Éೀಕಾದ  ಈ  ಉದಾರಮನೋ ̈sÁವದ  ವಿಕಾ ̧Àಕ್ಕೆ  ಕರ್ಣಾಟಕ  ಪೋಷಕ  ̈sÀೂಮಿಯಾಗಿ  ಪರಿಣಮಿಸಿತು.  ಧರ್ಮದಲ್ಲಿಯೇ  ಆಗಲಿ,   ̧Áಹಿತ್ಯದಲ್ಲಿಯೇ  ಆಗಲಿ,  ಇತರ ಯಾವ    ಕ ̄Áಮಾಧ್ಯಮಗಳಲ್ಲಿಯೇ    ಆಗಲಿ    ಇನ್ನೊಂದು    ಕಡೆಯಿಂದ ಒಳ್ಳೆಯದನ್ನು  ತೆಗೆದುಕೊಳ್ಳಲು  ಇದು  ಎಂದೂ  ಹಿಂದೆಮುಂದೆ  ನೋಡಿಲ್ಲ.  ಇದು ಅನುಕರಣೆಯಲ್ಲ,  ಗುಣಗ್ರಾಹಿತನ,  ಕರ್ಣಾಟಕ  ಒಳ್ಳೆಯದನ್ನೆಲ್ಲ  ಗ್ರಹಿಸಿತು; ಅನುಕರಿ ̧Àಲಿಲ್ಲ;  ತನ್ನ  ಪುನರನು ̈sÀವದಿಂದ  ನೂತನವಾಗಿ   ̧Àೃಷ್ಟಿಸಿತು.  ಆದುದರಿಂದ ಕರ್ಣಾಟಕ   ̧Àಂ ̧À್ಕøತಿಯಲ್ಲಿ  ಮತ್ತು  ಅದರ  ಕ ̄Áಭಿವ್ಯಕ್ತಿಯಲ್ಲಿ  ಎಲ್ಲ  ಒಳ್ಳೆಯ ಅಂಶಗಳೂ   ̧Àಮಾವೇಶಗೊಂಡುವು.  ವಿಪುಲವೂ  ವೈವಿಧ್ಯಪೂರ್ಣವೂ  ವಿ ̧Á್ತರವೂ ವ್ಯಾಪಕವೂ   ಗಂಭೀರವೂ   ಪೂರ್ಣದೃಷ್ಟಿ ̧Àಮನ್ವಿತವೂ   ಆಗಿ    ̈Éಳೆಯಲು   ಈ ಮನೋಧರ್ಮ ಕಾರಣವಾಯಿತು. ಒಂದು   ̧Àಂ ̧À್ಕøತಿಯ  ಹಿರಿಮೆ  ಇರುವುದು  ಅದರ  ಶಿಖರಗಳಲ್ಲಿ  ಮಾತ್ರವಲ್ಲ. ಅದರತ್ತ  ಏರುವ  ಒಂದೊಂದು  ಹೆಜ್ಜೆಯಲ್ಲಿಯೂ  ಅದು  ವ್ಯಕ್ತವಾಗುತ್ತದೆ. ಪರಿಪಕ್ವ  ಮನಸ್ಸಿನ  ಪರಿಣತ  ಫಲ   ̧Àಂ ̧À್ಕøತಿ.  ಇದರ  ಹಿನ್ನೆ ̄Éಯನ್ನು  ಒಳಗೊಂಡ ಕ ̄Áಕೃತಿಗಳು  ಕ ̄Áವಿದನ  ಪ್ರತಿ ̈sÉಯ  ಪ್ರತಿನಿಧಿ  ಮಾತ್ರವಲ್ಲದೆ  ಜನಾಂಗದ ನಿಧಿಯೂ   ಆಗುತ್ತವೆ.   ಅವುಗಳ   ವಿಕಾ ̧Àದಲ್ಲಿ   ಜನಜೀವನದ   ಪ್ರತಿಬಿಂಬವನ್ನೇ ಕಾಣುತ್ತೇವೆ.  ಈ  ಅರ್ಥದಲ್ಲಿ  ಕ ̄É  ಎನ್ನುವುದು   ̧Àಮಾಜದ  ಆತ್ಮಕಥೆ.  ಕರ್ಣಾಟಕದ ಕ ̄Éಗಳಿಗೆ    ಈ    ಮಾತು     ̧Àಂಪೂರ್ಣವಾಗಿ    ಅನ್ವಯಿ ̧Àುತ್ತದೆ.    ಕನ್ನಡನಾಡಿನ ಆತ್ಮಕಥೆಯನ್ನು  ಹೇಳುವ  ಶಕ್ತಿ ̧Áಧನಗಳಾಗಿ  ಅವು  ಉಳಿದಿವೆ.  ಆಂತರಂಗಿಕ 
ಅನು ̈sÀವದ    ಆಧ್ಯಾತ್ಮಿಕ     ̧Áಧನೆಗಳು,    ಧಾರ್ಮಿಕ    ಆಚರಣೆಗಳು, ಹಬ್ಬಹರಿದಿನಗಳು,   ̧Áಹಿತ್ಯಕ ̄Éಗಳು-ಮೊದ ̄Áದವುಗಳಿಂದ  ಹಿಡಿದು  ಬಹಿರಂಗದ ಪರಿಕರಗಳೆನ್ನಬಹುದಾದ    ಬಟ್ಟೆ    ನೇಯುವುದು-ಬುಟ್ಟಿ    ಹೆಣೆಯುವುದು. ಬಣ್ಣಹಾಕುವುದರ   ವರೆಗಿನ   ಎಲ್ಲ   ಚಟುವಟಿಕೆಗಳೂ   ವಿಶಾಲವಾದ   ಅರ್ಥದಲ್ಲಿ   ಈ ವಲಯದೊಳಕ್ಕೇ  ಬರುತ್ತವೆ.  ಜೀವನದ  ಎಲ್ಲ  ಅಂಗಗಳಲ್ಲಿಯೂ  ಊರುಗಳ ಮತ್ತು   ವ್ಯಕ್ತಿಗಳ   ಹೆ ̧Àರುಗಳಲ್ಲಿಯೂ   ನಾಡಿನ    ̧Àಂ ̧À್ಕøತಿಯ   ಆತ್ಮಕಥೆ ಮಿಡಿಯುತ್ತಿದೆ. ಬದ ̄Áಗುತ್ತಿರುವ        ̧Àನ್ನಿವೇಶಕ್ಕೆ       ಅನುಗುಣವಾಗಿ       ಜನಜೀವನ ಹೊಂದಿಕೊಳ್ಳ ̈Éೀಕಾಗುತ್ತದೆ.  ಹೊ ̧À  ಹೊ ̧À  ವಿಚಾರಗಳ  ಮಥನದಿಂದ  ಅನೇಕ ಹಳೆಯ ನಂಬಿಕೆಗಳು  ಕುಸಿಯುತ್ತವೆ; ಹೊ ̧À  ̈Éಳಕು ಮೂಡುತ್ತದೆ. ಅದು ಅನಿವಾರ್ಯ  ಮತ್ತು  ಅಗತ್ಯ;  ಹಣ್ಣೆ ̄É  ಉದುರಿ  ಹೊ ̧À  ಎ ̄É  ಚಿಗುರುವಂತೆ   ̧Àಹಜವೂ ಹೌದು.  ವೃಕ್ಷ  ಜೀವಂತವಾಗಿರುವುದರ  ಲಕ್ಷಣ  ಅದು.  ಕರ್ಣಾಟಕ   ̧Àಂ ̧À್ಕøತಿ  ಇಂಥ ಜೀವಂತ ಲಕ್ಷಣವನ್ನು ಪಡೆದು ಹೊ ̧À ಹೊ ̧À ಚಿಗುರನ್ನು, ಹೂವುಹಣ್ಣುಗಳನ್ನು ಅರಳಿ ̧Àುತ್ತ  ಬಂದಿದೆ.  ತಳದಲ್ಲಿರುವ  ತಾಯಿ ̈Éೀರಿನ   ̧Àತ್ತ್ವದಿಂದ  ಮೇ ̄É  ಪಲ್ಲವಿಸಿ ನಿತ್ಯನೂತನವಾಗಿ ನಳನಳಿ ̧Àುತ್ತಿದೆ.                               (ಎಚ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ